Year: 2025
-
ಕರ್ನಾಟಕದ ಸಾಂಸ್ಕೃತಿಕ ನಾಯಕ
ನಾನೇನ ಮಾಡುವೆ ಬಡವನಯ್ಯಾ
ನಾನೇನ ಮಾಡುವೆ ಬಡವನಯ್ಯಾ ಅ೦ತಃಸತ್ವ ಗಟ್ಟಿಗೊ೦ಡರೆ ಸಹಜತೆ ಮತ್ತು ಅಸಹಜತೆ ಗುರುತಿಸುವ ಗಟ್ಟಿತನ ಬೆಳೆಯುತ್ತದೆ. ಅಸಹಜ ಬದುಕಿನ ಆಚರಣೆಗಳನ್ನು ನೀಗಿಸುತ್ತಾ ಪ್ರಕೃತಿಯೊ೦ದಿಗಿನ ಸಹಜ ಬದುಕನ್ನು ಹೆಚ್ಚಿಸುತ್ತದೆ. ಆ೦ತರಿಕವಾಗಿ…
Read More » -
ಕರ್ನಾಟಕದ ಸಾಂಸ್ಕೃತಿಕ ನಾಯಕ
ಕೇವಲ ಬಸವಣ್ಣನವರ ಬಗ್ಗೆ ಭಾಷಣ ಮಾಡುವುದರಿಂದ ಸಮಾಜಕ್ಕೆ ಎನೂ ಒಳ್ಳೆಯದು ಮಾಡಲು ಸಾಧ್ಯವಿಲ್ಲ
ವಚನ ಎಂದರೆ ಮಾತು. ಶರಣರ ವಚನ ಜನರ ಭಾಷೆಯಲ್ಲಿವೆ. ಆದ್ದರಿಂದ ವಚನ ಸಾಹಿತ್ಯ, ಜನರ ಸಾಹಿತ್ಯವೇ ಆಗಿದೆ. ಹಿಂದೆ ಸಂಸ್ಕೃತ ಕಲಿತರೆ ಕಲಿಯುವ ಶೂದ್ರರ ಕಿವಿಗೆ ಕಾದ…
Read More » -
ಕರ್ನಾಟಕದ ಸಾಂಸ್ಕೃತಿಕ ನಾಯಕ
ವೇದಕ್ಕೆ ಒರೆಯ ಕಟ್ಟಿದ ಬಸವಣ್ಣನವರು
ವೇದಕ್ಕೆ ಒರೆಯ ಕಟ್ಟಿದ ಬಸವಣ್ಣನವರು ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ…
Read More » -
ಪ್ರಚಲಿತ ಸಂಗತಿ
ವಿಶ್ವ ಸಾಹಿತ್ಯಕ್ಕೆ ಮೆರಗು ತಂದ ವಚನಗಳು
ವಿಶ್ವ ಸಾಹಿತ್ಯಕ್ಕೆ ಬೆರಗು ಹುಟ್ಟಿಸಿದ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ತುಂಬಾ ಗಮನಾರ್ಹವಾದ ಸಾಹಿತ್ಯ ಸೃಷ್ಟಿಯಾದದ್ದು ಹನ್ನೆರಡನೆಯ ಶತಮಾನದಲ್ಲಿ. ಬಹುಶಃ ಇಂಥ ಅತ್ಯದ್ಭುತವಾದ ಸಾಹಿತ್ಯ ಜಗತ್ತಿನ…
Read More » -
ಕರ್ನಾಟಕದ ಸಾಂಸ್ಕೃತಿಕ ನಾಯಕ
ಚಮತ್ಕಾರಿಕ ರೀತಿಯಲ್ಲಿ ಶರಣ ತತ್ವದೆಡೆಗೆ ಆಕರ್ಶಿತವಾದ ಶಿರವಾಳ
ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಾದಯ್ಯ ,ನನ್ನಯ್ಯ ಹಾಗೂ ಸುಜ್ಞಾನೇಶ್ವರ ಎಂಬ ಶರಣರಿದ್ದಾರೆ. ಆದರೆ ಕಾಲನ ಹೊಡೆತಕ್ಕೆ ಈಡಾದ ಈ ಊರಲ್ಲಿ ಯಾವ ಶರಣರ ಬಗೆಗೂ ಖಚಿತ…
Read More » -
ಕರ್ನಾಟಕದ ಸಾಂಸ್ಕೃತಿಕ ನಾಯಕ
ಬಸವಣ್ಣನವರ ಕೊನೆ ಹೇಗಾಯ್ತು ?
ಬಸವಣ್ಣನವರ ಕೊನೆಯ ಹೇಗಾಯ್ತು ? ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು ಸಾವೆಂಬುದು ಸಯವಲ್ಲ. ಲಿಂಗದಲ್ಲಿ ಉದಯಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ ಕೂಡಲಸಂಗಮದೇವರ ಸೊಡ್ಡಳ ಬಾಚರಸರು…
Read More » -
ಪ್ರಚಲಿತ ಸಂಗತಿ
ಬಿದರಿಯವರ ಸುತ್ತೋಲೆ ವಾಪಸ್ ಪಡೆದ ಶಾಮನೂರು ಶಿವಶಂಕರಪ್ಪ
ತರಾತುರಿಯಲ್ಲಿ ಯಾವ ನಿರ್ಣಯವನ್ನೂ ತೆಗೆದುಕೊಳ್ಳಬಾರದು. ಯಾವುದೆ ಸುತ್ತೋಲೆ ಹೊರಡಿಸುವುದಕ್ಕಿಂತ ಮುಂಚೆ ಈ ಬಗ್ಗೆ ಸಾರಾ ಸಾರಾ ವಿಚಾರ ಮಾಡಬೇಕು. ಆದರೆ ಶ್ರೀ.ಶಂಕರ ಬಿದರಿಯವರು ಅ.ಭಾ.ಲಿಂಗಾಯತ,/ ವೀರಶೈವ ಮಹಾಸಭೆಯ…
Read More » -
ಚರ್ಚೆಗಾಗಿ
ಬಿದರಿಯವರೆ ಲಿಂಗಾಯತರು ಇಂದು ದಿಕ್ಕು ತಪ್ಪುವವರಲ್ಲ
ಇಂದು ಲಿಂಗಾಯತರು ದಿಕ್ಕು ತಪ್ಪುವವರಲ್ಲ , ದಿಕ್ಕು ತಪ್ಪಿಸುವವರು. ವೀರಶೈವದ ಬಗ್ಗೆ ಆಗಲಿ , ವೀರಶೈವರ ಬಗ್ಗೆ ಆಗಲಿ ನನಗಾವ ಪೂರ್ವಗ್ರಹ ಪೀಡಿತನಾಗಿಲ್ಲ. ವೀರಶೈವದ ಬಗ್ಗೆ ನನಗೆ…
Read More » -
ಪ್ರಚಲಿತ ಸಂಗತಿ
ಸಾರ್ ನಮ್ಮ ಪ್ರಾಣ ಹೋದ್ರು ಸರಿ touristಗಳಿಂದ ಏನು ಆಗಲು ಬಿಡಲ್ಲ
“ಸಾರ್ ನಮ್ಮ ಪ್ರಾಣ ಹೋದ್ರು ಸರಿ touristಗಳಿಂದ ಏನು ಆಗಲು ಬಿಡಲ್ಲ” , ಕಾಶ್ಮೀರ ಪ್ರವಾಸ ಹೋಗಿದ್ದಾಗ ಅಲ್ಲಿನ ಡ್ರೈವರ್ ನನಗಿದನ್ನು ಹೇಳಿದ, ಅವನ ಮಾತಿನಲ್ಲಿ ಬೂಟಾಟಿಕೆ…
Read More » -
ಇತಿಹಾಸ
ಜನಿವಾರ ಧಾರಣೆ ಎಂಬುದು ಬ್ರಾಹ್ಮಣರ ಮನೆಯೊಳಗೆ ಮಾಡಿಕೊಳ್ಳುವ ವೈದಿಕ ಆಚರಣೆ
ಸಮಾನತೆಯನ್ನು ಒಪ್ಪದ, ಅಸಮಾನತೆಯನ್ನು ಪ್ರತಿಪಾದಿಸುವ ಯಾವುದೇ ಆಚರಣೆ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವಿದ್ದರೂ ಅದು Anti-National ಎಂಬ ಸಾಮಾನ್ಯ ಜ್ಞಾನ ಇದ್ದವನು/ಳು ಮಾತ್ರ ಈ ದೇಶದ ಸಂವಿಧಾನವನ್ನು ಸರಿಯಾಗಿ…
Read More »